ಯಕ್ಷವಾಹಿನಿ : ಅರ್ಪಿಸುವ ಗೂಗಲ್ ಮೀಟ್ ಆನ್ಲೈನ್ ಸಮಾವೇಶ
ವಿಷಯ: ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ
ದಿನಾಂಕ: 8 ಅಗೋಸ್ತು2021 ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 12ರ ತನಕ
ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳು
ಎಂ ಲಕ್ಷ್ಮೀನಾರಾಯಣ ಸಾಮಗ
ಶ್ರೀಧರ ಡಿಎಸ್
ಗಿಂಡೀಮನೆ ಮೃತ್ಯುಂಜಯ
ಡಾ| ಆನಂದರಾಮ ಉಪಾಧ್ಯ
ರವಿ ಮಡೋಡಿ
ಇಟಗಿ ಮಹಾಬಲೇಶ್ವರ ಭಟ್ಟ
ಅಜಿತ್ ಕಾರಂತ್
ಅಶ್ವಿನಿ ಹೊದಲ
- ವಿಶೇಷ ಆಕರ್ಷಣೆಯಾಗಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು
ಡಾ| ಚಿಂತಾಮಣಿ ಕೊಡ್ಲೆಕೆರೆ
ಡಾ| ಎಚ್ಎಸ್ ವೆಂಕಟೇಶಮೂರ್ತಿ
ಡಾ| ಚೆಕ್ಕೆರೆ ಶಿವಶಂಕರ
ತೆಂಕು ಹಾಗೂ ಬಡಗು ಶೈಲಿಯ ಗಾಯನದೊಂದಿಗೆ ಯಕ್ಷ ಮಟ್ಟುಗಳ ವೈಶಿಷ್ಟ್ಯದ ಪ್ರಸ್ತುತಿ
ಎಪಿ ಫಾಟಕ್
ಪುತ್ತೂರು ರಮೇಶ್ ಭಟ್
ನಿರೂಪಣೆ: ನಟರಾಜ ಉಪಾಧ್ಯ
ಯೂಟ್ಯೂಬಿನಲ್ಲಿ ಸಮಾನಾಂತರ ಬಿತ್ತರ
ಕೊಂಡಿಗಳು ಹಾಗೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ
Post a Comment