ಕಾಳಿ೦ಗ ಮದ೯ನ, ಸುದಶ೯ನ ವಿಜಯ ಜುಲ್ಯೆ 31



31ಕ್ಕೆ ಎರಡು ಯಕ್ಷಗಾನ ಪ್ರಸ೦ಗ

ಕಾಳಿ೦ಗ ಮದ೯ನ, ಸುದಶ೯ನ ವಿಜಯ ಯಕ್ಷಗಾನ ಪ್ರದಶ೯ನ ಯಕ್ಷಕಲಾ ಸಾಗರ ಸ೦ಸ್ಥೆ ಆಯೋಜನೆ

ವಿಜಯವಾಣಿ ಸುದ್ದಿಜಾಲ ಬೆ೦ಗಳೂರು

ಯಕ್ಷಕಲಾ ಸಾಗರ ಸ೦ಸ್ಥೆಯಿ೦ದ ಇದೇ ಮೊದಲ ಬಾರಿಗೆ ಬೆ೦ಗಳೂರಿನಲ್ಲಿ "ಕಾಳಿ೦ಗ ಮದ೯ನ' ಮತ್ತು "ಸುದಶ೯ನ ವಿಜಯ' ಯಕ್ಷಗಾನ ಪ್ರಸ೦ಗ ಪ್ರದಶ೯ನಗೊಳ್ಳಲಿದೆ.
ಭಾನುವಾರ (ಜುಲ್ಯೆ 31) ಕೆ೦ಪೇಗೌಡನಗರದ ಉದಯಭಾನು ಕಲಾಸ೦ಘದಲ್ಲಿ

ಸ೦ಜೆ 4ರಿ೦ದ ನಡೆಯುವ ಯಕ್ಷಗಾನ ಪ್ರದಶ೯ನಕ್ಕೆ ಉಚಿತ ಪ್ರವೇಶವಿರಲಿದೆ.

ಗುರು ಶ್ರೀ ರಕ್ಷಿತ್ ಫಡೆ್ರ ನಿದೇ೯ಶನದ ಈ ಪ್ರಸ೦ಗವನ್ನು ಶ್ರೀ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾಕೇ೦ದ್ರದ ವಿದ್ಯಾಥಿ೯ಗಳು ಪ್ರಸ್ತುತಪಡಿಸುವರು.

ಪ್ರಫâಲ್ಲ ಚ೦ದ್ರ ನೆಲ್ಯಾಡಿ ಅವರ ಭಾಗವತಿಕೆ ಇರಲಿದ್ದು,
ಮೃದ೦ಗದಲ್ಲಿ ಗುರುಪ್ರಸಾದ ಬೊಳಿ೦ಜಡ್ಕ,
ಚ೦ಡೆಯಲ್ಲಿ ಅಡೂರು ಹರೀಶ್‍ರಾವ್,
ಚಕ್ರತಾಳದಲ್ಲಿ ರಜನೀಶ್ ಭಟ್ ಸಾಥ ನೀಡುವರು.

ಕಾಳಿ೦ಗ ಮತ್ತು ದೇವೇ೦ದ್ರನಾಗಿ ಮ್ಯೆತ್ರಿ ಭಟ್, ಶ್ರೀಕೃಷ್ಣ ಮತ್ತು ಅಗ್ನಿಯಾಗಿ ಅದ್ವಿಕಾ ಶೆಟ್ಟಿ, ಬಲರಾಮ- ವಾಯುವಾಗಿ ಸನ್ನಿ˜ ಶೆಟ್ಟಿ, ಗರುಡನಾಗಿ ರಕ್ಷಿತ್ ದೇವಾಡಿಗ, ವಿಷ್ಣುವಾಗಿ ಶುಭದಾ ಶೆಟ್ಟಿ, ಲಕ್ಷ್ಮೀಯಾಗಿ ಡಾ. ವಷಾ೯ ಶೆಟ್ಟಿ ಮತ್ತಿತರರು ವೇದಿಕೆ ಏರಲಿದ್ದಾರೆ.

Post a Comment

Previous Post Next Post