ಕಟೀಲು ತಾಳಮದ್ದಳೆ ಸಪ್ತಾಹ 2016. [12 ನೇ ವರುಷ] ಯಜ್ಞಾರ್ಥ ಸಂಪ್ರಾಪ್ತಿ" ದಿನಾಂಕ- ಜೂನ್ 13 ರಿಂದ 19ರ ತನಕ

ಕಟೀಲು ತಾಳಮದ್ದಳೆ ಸಪ್ತಾಹ 2016.  [12 ನೇ ವರುಷ]
_______________________
ಶೀರ್ಷಿಕೆ-

"ಯಜ್ಞಾರ್ಥ ಸಂಪ್ರಾಪ್ತಿ"
     ~~~~~~~~~

ದಿನಾಂಕ- ಜೂನ್ 13  ರಿಂದ 19ರ ತನಕ

ಸ್ಥಳ- ಸರಸ್ವತೀ ಸದನ ,ಕಟೀಲು

***----------***---------***
ದಿನಾಂಕ 13/6/2016 ಸೋಮವಾರ
ಸಂಜೆ 4 ರಿಂದ 8 ತನಕ

ಪ್ರಸಂಗ- ದಕ್ಷ ಯಜ್ಞ
ಕವಿ-ದೇವಿದಾಸ

ಭಾಗವತರು-
ಕುಬಣೂರು ಶ್ರೀಧರ ರಾವ್
ಪದ್ಯಾಣ ಗೋವಿಂದ ಭಟ್ಟ
ಸತೀಶ ಶೆಟ್ಟಿ ಬೋಂದೆಲ್.

ಹಿಮ್ಮೇಳ-
ಲಕ್ಷ್ಮೀಶ ಅಮ್ಮಣ್ಣಾಯ
ದೇವಾನಂದ ಭಟ್ಟ ಬೆಳುವಾಯಿ

ಅರ್ಥಧಾರಿಗಳು-
ಡಾ|ಕೋಳ್ಯೂರು ರಾಮಚಂದ್ರ ರಾವ್
ವಿಟ್ಲ ಶಂಭು ಶರ್ಮ
ಸುಣ್ಣಂಬಳ ವಿಶ್ವೇಶ್ವರ ಭಟ್ಟ
ದಿನೇಶ ಶೆಟ್ಟಿ ಕಾವಳಕಟ್ಟೆ
ರವಿಶಂಕರ ವಳಕ್ಕುಂಜ
ಪಕಳಕುಂಜ ಶ್ಯಾಮ ಭಟ್ಟ
ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯ
ಈಶ್ವರಪ್ರಸಾದ ಧರ್ಮಸ್ಥಳ
P.ವಿಜಯಾನಂದ ರಾವ್
•••••••••••••••••••••••••••••••
ದಿನಾಂಕ 14/6/2016 ಮಂಗಳವಾರ
ಸಂಜೆ 4 ರಿಂದ 8ರ ತನಕ

ಪ್ರಸಂಗ - ಚ್ಯವನ ಯಜ್ಞ
ಕವಿ- ಅಮೃತ ಸೋಮೇಶ್ವರ

ಭಾಗವತರು-
ರಾಮಕೃಷ್ಣ ಮಯ್ಯ ಸಿರಿಬಾಗಿಲು
ಪ್ರಫುಲ್ಲಚಂದ್ರ ನೆಲ್ಯಾಡಿ

ಹಿಮ್ಮೇಳ-
ಅಡೂರು ಗಣೇಶ ರಾವ್
ಗುರುಪ್ರಸಾದ ಬೊಳಿಂಜಡ್ಕ

ಅರ್ಥಧಾರಿಗಳು-
K.ಗೋವಿಂದ ಭಟ್ಟ
M.R.ವಾಸುದೇವ ಸಾಮಗ
ಭಾಸ್ಕರ ರೈ ಕುಕ್ಕುವಳ್ಳಿ
ವಿದ್ವಾನ್ ಕೃಷ್ಣ ಕುಮಾರ ಮೈಸೂರು
ಪೆರ್ಮುದೆ ಜಯಪ್ರಕಾಶ ಶೆಟ್ಟಿ
ಶಶಿಕಾಂತ ಶೆಟ್ಟಿ ಕಾರ್ಕಳ
ಸದಾಶಿವ ಆಳ್ವ ತಲಪಾಡಿ
ವಿದ್ವಾನ್ ಗಾಳಿಮನೆ ವಿನಾಯಕ ಭಟ್ಟ
••••••••••••••••••••••••••••••••
ದಿನಾಂಕ 15/6/2016 ಬುಧವಾರ
ಸಂಜೆ 4 ರಿಂದ 8 ರ ತನಕ

ಪ್ರಸಂಗ - ಪೃಥು ಯಜ್ಞ
ಕವಿ- ಶ್ರೀಧರ D.S

ಭಾಗವತರು-
ದಿನೇಶ ಅಮ್ಮಣ್ಣಾಯ
ಶ್ರೀನಿವಾಸ ಬಳ್ಳಮಂಜ

ಹಿಮ್ಮೇಳ-
ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ
ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ

ಅರ್ಥಧಾರಿಗಳು-
M.L.ಸಾಮಗ
ಸರ್ಪಂಗಳ ಈಶ್ವರ ಭಟ್ಟ
ನಿಟ್ಟೂರು ಶಾಂತಾರಾಮ ಪ್ರಭು
ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣ
ವಾಟೆಪಡ್ಪು ವಿಷ್ಣು ಶರ್ಮ
ಮಾಧವ ಬಂಗೇರ ಕೊಳ್ತಮಜಲು
ಬಾಲಕೃಷ್ಣ ಭಟ್ಟ ಪುತ್ತಿಗೆ
•••••••••••••••••••••••••••••••
ದಿನಾಂಕ16/6/2016 ಗುರುವಾರ
ಸಂಜೆ 4 ರಿಂದ 8 ರ ತನಕ

ಪ್ರಸಂಗ - ಗಯ ಯಜ್ಞ
ಕವಿ- M.A.ಹೆಗಡೆ ಸಿದ್ಧಾಪುರ

ಭಾಗವತರು-
ಪದ್ಯಾಣ ಗಣಪತಿ ಭಟ್ಟ
ಗಿರೀಶ ರೈ ಕಕ್ಕೆಪದವು

ಹಿಮ್ಮೇಳ-
ಜನಾರ್ದನ ತೋಳ್ಪಾಡಿತ್ತಾಯ
ಕಡಬ ವಿನಯ ಆಚಾರ್ಯ
ರಾಮಪ್ರಸಾದ ವದ್ವ
ಯೋಗೀಶ ಆಚಾರ್ಯ ಉಳೆಪಾಡಿ

ಅರ್ಥಧಾರಿಗಳು-
M.A.ಹೆಗಡೆ ಸಿದ್ಧಾಪುರ
ವಿದ್ವಾನ್ ಕೆರೇಕೈ ಉಮಾಕಾಂತ ಭಟ್ಟ
ಸೇರಾಜೆ ಸೀತಾರಾಮ ಭಟ್ಟ
ವಿದ್ವಾನ್ ಕಮಲಾದೇವೀಪ್ರಸಾದ ಆಸ್ರಣ್ಣ
ರವಿರಾಜ ಪನೆಯಾಲ
ಹರೀಶ ಬಳಂತಿಮೊಗರು
ತಾರಾನಾಥ ಬಲ್ಯಾಯ ವರ್ಕಾಡಿ
ಸೀತಾರಾಂ ಕುಮಾರ ಕಟೀಲು
ಕುಮಾರಿ ಸಾವಿತ್ರೀ ಶಾಸ್ತ್ರಿ
••••••••••••••••••••••••••••••
ದಿನಾಂಕ17/6/2016 ಶುಕ್ರವಾರ
ಸಂಜೆ 4 ರಿಂದ 8 ರ ತನಕ

ಪ್ರಸಂಗ - ನಿಮಿ ಯಜ್ಞ
ಕವಿ- ರಾಧಾಕೃಷ್ಣ ಕಲ್ಚಾರ್

ಭಾಗವತರು -
ರವಿಚಂದ್ರ ಕನ್ನಡಿಕಟ್ಟೆ
ದೇವೀಪ್ರಸಾದ ಆಳ್ವ ತಲಪಾಡಿ

ಹಿಮ್ಮೇಳ-
ಪದ್ಯಾಣ ಶಂಕರನಾರಾಯಣ ಭಟ್ಟ
ಚೈತನ್ಯಕೃಷ್ಣ ಪದ್ಯಾಣ

ಅರ್ಥಧಾರಿಗಳು-
ಹಿರಣ್ಯ ವೇಂಕಟೇಶ ಭಟ್ಟ
ರಾಧಾಕೃಷ್ಣ ಕಲ್ಚಾರ್
ವಿದ್ವಾನ್ ಕಮಲಾದೇವೀಪ್ರಸಾದ ಆಸ್ರಣ್ಣ
ಶ್ರೀರಮಣ ಆಚಾರ್ಯ ಕಾರ್ಕಳ
••••••••••••••••••••••••••••••••
ದಿನಾಂಕ 18/6/2016 ಶನಿವಾರ
ಸಂಜೆ 4 ರಿಂದ 8 ರ ತನಕ

ಪ್ರಸಂಗ - ತ್ರಿಶಂಕು ಯಜ್ಞ
ಕವಿ- ಬವಲಾಡಿ ಹಿರಣ್ಣಯ್ಯ ಹೆಬ್ಬಾರ

ಭಾಗವತರು-
ಬಲಿಪ ನಾರಾಯಣ ಭಾಗವತ
ರಮಾನಂದ ರಾವ್ ಕಟೀಲು

ಹಿಮ್ಮೇಳ-
ಕಟೀಲು ಮುರಳೀಧರ ಭಟ್ಟ
ಲೋಕೇಶ ಕಟೀಲು
ಪದ್ಮನಾಭ ಶೆಟ್ಟಿಗಾರ ಪಕ್ಷಿಕೆರೆ

ಅರ್ಥಧಾರಿಗಳು-
ಡಾ|ರಮಾನಂದ ಬನಾರಿ
ಪಂಜ ಭಾಸ್ಕರ ಭಟ್ಟ
ಗಣರಾಜ ಕುಂಬ್ಳೆ
ವಾಸುದೇವ ರಂಗಾಭಟ್ಟ ಮಧೂರು
ವಿನಯ ಆಚಾರ್ಯ ಹೊಸಬೆಟ್ಟು
•••••••••••••••••••••••••••••••
ದಿನಾಂಕ - 19/6/2016 ಆದಿತ್ಯವಾರ
ಬೇಳಗ್ಗೆ 9.30 ರಿಂದ ರಾತ್ರಿ 8 ರ ತನಕ

ಪ್ರಸಂಗ - ಅಶ್ವಮೇಧ ಯಜ್ಞ

ಬೆಳಗ್ಗೆ 9.30 ರಿಂದ ಅಪರಾಹ್ನ 1.30 ರ ತನಕ

ಆಖ್ಯಾನ - ತಾಮ್ರಧ್ವಜ ಕಾಳಗ
ಕವಿ- ರಾಮ

ಭಾಗವತರು-
ಪುತ್ತಿಗೆ ರಘುರಾಮ ಹೊಳ್ಳ
ಪ್ರಸಾದ ಬಲಿಪ

ಹಿಮ್ಮೇಳ-
ಪದ್ಮನಾಭ ಉಪಾಧ್ಯಾಯ
ಮುರಾರಿ ಕಡಂಬಳಿತ್ತಾಯ

ಅರ್ಥಧಾರಿಗಳು-
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರೀ
K. ಗೋವಿಂದ ಭಟ್ಟ
ಸುಣ್ಣಂಬಳ ವಿಶ್ವೇಶ್ವರ ಭಟ್ಟ
ನಾ‌.ಕಾರಂತ ಪೆರಾಜೆ
ಪಶುಪತಿ ಶಾಸ್ತ್ರಿ
ವಾದಿರಾಜ ಕಲ್ಲೂರಾಯ
ಗಣೇಶ ಶೆಟ್ಟಿ ಕನ್ನಡಿಕಟ್ಟೆ
‌‌‌         ~~~~~••••~~~~~~

ಅಪರಾಹ್ನ 2 ರಿಂದ ರಾತ್ರಿ 8 ರ ತನಕ

ಆಖ್ಯಾನ- ಸುಧನ್ವ ಕಾಳಗ
ಕವಿ - ಮೂಲಿಕೆ ರಾಮಕೃಷ್ಣಯ್ಯ

ಭಾಗವತರು -
ವಿದ್ವಾನ್ ಗಣಪತಿ ಭಟ್ಟ(ಬಡಗು)
ಪಟ್ಲ ಸತೀಶ ಶೆಟ್ಟಿ (ತೆಂಕು)

ಹಿಮ್ಮೇಳ-
ರಾಘವೇಂದ್ರ ಹೆಗಡೆ ಯಲ್ಲಾಪುರ(ಬಡಗು)

ಕೃಷ್ಣಪ್ರಕಾಶ ಉಳಿತ್ತಾಯ}
ದೇವೀಪ್ರಸಾದ ಕಟೀಲು }ತೆಂಕು
ರಾಜೇಶ ಕಟೀಲು           }

ಅರ್ಥಧಾರಿಗಳು-

ಉಡುವೆಕೋಡಿ ಸುಬ್ಬಪ್ಪಯ್ಯ
ಬರೆ ಕೇಶವ ಭಟ್ಟ
ವಿದ್ವಾನ್ ಹರಿನಾರಾಯಣದಾಸ ಆಸ್ರಣ್ಣ
ವಾಸುದೇವ ರಂಗಾಭಟ್ಟ ಮಧೂರು
ವಿದ್ವಾನ್ ಸಂಕದಗುಂಡಿ ಗಣಪತಿ ಭಟ್ಟ
ರಾಮ ಜೋಯಿಸ ಬೆಳ್ಳಾರೆ
ಸುಧಾಕರ ಜೈನ್ ಬೆಂಗಳೂರು
ರವಿ ಅಲೆವೂರಾಯ
                 ~~~~~•••~~~~~
ಸಪ್ತಾಹದ ಆಶಯಕ್ಕನುಗುಣವಾಗಿ ರಚಿತವಾದ 3 ನೂತನ ಪ್ರಸಂಗಗಳ (ಪೃಥು ಯಜ್ಞ,ಗಯ ಯಜ್ಞ,ನಿಮಿ ಯಜ್ಞ)ಕಥಾ ಸಂಯೋಜನೆ -
ವಿದ್ವಾನ್ ಕಮಲಾದೇವೀಪ್ರಸಾದ ಆಸ್ರಣ್ಣ

ಸಪ್ತಾಹ ಸಂಯೋಜನೆ - ವಾಸುದೇವ ರಂಗಾಭಟ್ಟ ಮಧೂರು.
              ~~~~•••~~~~
               
     ***ಸರ್ವರಿಗೂ ಸ್ವಾಗತ***

Post a Comment

Previous Post Next Post