ಕೀಲಾರು ಪ್ರತಿಷ್ಠಾನ ಸರಣಿ: ಅಂಗದ ಸಂಧಾನ & ಕರ್ಣ ಪರ್ವ 4-10-2015 ಭಾನುವಾರ ಮದ್ಯಾಹ್ನ 2:30

ತಾಳಮದ್ದಳೆ
ದಿನಾಂಕ: 4-10-2015 ಭಾನುವಾರ ಮದ್ಯಾಹ್ನ 2:30.
ಸ್ಥಳ: ಸರ್ ಪುಟ್ಟಣ್ಣ ಚೆಟ್ಟಿ ಪುರಭವನ, ಬೆಂಗಳೂರು

ಅಂಗದ ಸಂಧಾನ & ಕರ್ಣ ಪರ್ವ
----------------------***----------------

ಅಂಗದ: ವಾಸುದೇವ ರಂಗಾಭಟ್ಟ
ಪ್ರಹಸ್ತ: ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ

ಕರ್ಣ ೧: ಸುಣ್ಣಂಬಳ ವಿಶ್ವೇಶ್ವರ ಭಟ್
ಕರ್ಣ೨: ಮೇಲುಕೋಟೆ ಉಮಾಕಾಂತ ಭಟ್
ಅರ್ಜುನ: ವಿಟ್ಲ ಶಂಭು ಶರ್ಮ
ಕೃಷ್ಣ: ಕುಂಬ್ಳೆ ಸುಂದರ ರಾವ್
ಶಲ್ಯ: ಹಿರಣ್ಯ ವೆಂಕಟೇಶ ಭಟ್
ಸರ್ಪಾಸ್ತ್ರ: ಬೆಳ್ಳಾರೆ ರಾಮ ಜೋಯಿಸ

ವಿಶೇಷ ಆಕರ್ಷಣೆ-ಬೆಂಗಳೂರು ಮಹಾನಗರದಲ್ಲಿ ಬಹುದಿನಗಳ ಬಳಿಕ ಅಪರೂಪದ ವಿಶೇಷ ದ್ವಂದ್ವ ಭಾಗವತಿಕೆ-
ಪದ್ಯಾಣ ಗಣಪತಿ ಭಟ್×ಪುತ್ತಿಗೆ ರಘುರಾಮ ಹೊಳ್ಳರಿಂದ

ಚೆಂಡೆ ಮದ್ದಳೆ:
ಪದ್ಯಾಣ ಶಂಕರನಾರಾಯಣ ಭಟ್, ಕಡಬ ವಿನಯ ಅಚಾರ್ಯ, ಚೈತನ್ಯಕೃಷ್ಣ ಪದ್ಯಾಣ
 
 

Post a Comment

Previous Post Next Post