30 8 2015 ನೇ ಭಾನುವಾರ ಮೂಡುಬಿದಿರೆ- ಲಕ್ಷ್ಮೀವಂಕಟರಮಣ ದೇವಸ್ಥಾನ ಯಕ್ಷಗಾನ ತಾಳಮದ್ಧಳೆ ಪ್ರಸಂಗ-ಉತ್ತರನ ಪೌರುಷ.

30 8 2015 ನೇ ಭಾನುವಾರ
ಮಧ್ಯಾಹ್ನ ಸರಿಯಾಗಿ 2-30 ಕ್ಕ
ಮೂಡುಬಿದಿರೆ- ಲಕ್ಷ್ಮೀವಂಕಟರಮಣ ದೇವಸ್ಥಾನ
ಪೊನ್ನೆಚಾರಿ ಇದರ  ಸಭಾ ಭವನ
ದಲ್ಲಿ
ವಾಸುದೇವ ಸಾಮಗ ನೇತ್ರತ್ವದ
ಸಂ ಯ ಮಂ
ತಂಡದವರಿಂದ
ಯಕ್ಷಗಾನ ತಾಳಮದ್ಧಳೆ ನಡೆಯಲಿಕ್ಕಿದೆ.
ಪ್ರಸಂಗ-ಉತ್ತರನ ಪೌರುಷ.
ಉತ್ತರ- ವಾಸುದೇವ ಸಾಮಗ
ಗೋಪಾಲಕ- ಪೂಕಳ ಲಕ್ಷ್ಮೀನಾರಾಯಣ ಭಟ್.
ಬ್ರಹನ್ನಳೆ-ನಿಟ್ಟೂರು ಅನಂತ ಹೆಗಡೆ
ಉತ್ತರೆ-ರಾಮಚಂದ್ರ ಭಟ್
ಗುಡ್ಡೆದಿಂಬ
ವಿಶೇಷ ಆಕರ್ಷಣೆ-
ಬಹಳ ವರ್ಷಗಳ ಬಳಿಕ
ಮೂಡುಬಿದಿರೆ ಪರಿಸರದಲ್ಲಿ
ವಾಸುದೇವ ಸಾಮಗರ ಉತ್ತರ.

ಪೂಕಳದವರ - ನಕ್ಕು ನಗಿಸುವ
ಗೋಪಾಲಕ.
ಕಲಾಭಿಮಾನಿಗಳಿಗೆ
ಹ್ರತ್ಪೂರ್ವಕ ಸುಸ್ವಾಗತ
ಸದಾಶಿವ ನೆಲ್ಲಿಮಾರ್
ಮೇನಕಾ ಟೆಕ್ಸ್ ಟೈಲ್ಸ್
ಮೂಡುಬಿದಿರೆ.

Post a Comment

Previous Post Next Post